WhatsApp Group Join Now

ವೀಕ್ಷಕರೆ ಇವತ್ತಿನ ಒಂದು ಸಂಚಿಕೆಯಲ್ಲಿ ನಾನು ನಿಮಗೆ ತಿಳಿಸಿ ಕೊಡುವಂತಹ ವಿಷಯಗಳು ಯಾವುದು ಎಂದರೆ ಈಗ ಬರುವ ಅಕ್ಷಯ ತೃತೀಯ ದಿನ ನೀವು ಯಾವ ಒಂದು ಪೂಜೆ ಮಾಡಿದರೆ ನಿಮಗೆ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಹಾಗೂ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆತನಕ ಓದುವುದನ್ನು ಮಾತ್ರ ಮರೆಯಬೇಡಿ. ವೀಕ್ಷಕರೆ ಅಕ್ಷಯತೃತೀಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ. ಯಾಕೆಂದರೆ ಒಂದು ವಿಶೇಷವಾದ ದಿನದಲ್ಲಿ ನಾವು ಏನೇ ಕೆಲಸ ಮಾಡಿದರೂ ಕೂಡ ಅದರ ಪ್ರತಿಫಲ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಹಾಗೆ ಮನೆಗೆ ಸುಖ ಸಂಪತ್ತು ಸಮೃದ್ಧಿ ನೀಡುವಂತಹ ಜೀವನದಲ್ಲಿ ಅದೃಷ್ಟ ಬರುವಂತಹ ಪುಣ್ಯಗಳು ಸಿಗುವಂತಹ ಕೆಲಸಗಳು ನಾವು ಅಕ್ಷ ಯ ದಿನ ಹೆಚ್ಚಾಗಿ ಮಾಡಬೇಕು ಎಂದು ಹೇಳಲಾಗುತ್ತದೆ. ಇನ್ನು ಈ ವರ್ಷ ಅಕ್ಷಯ ತೃತೀಯ ಇದೆ. ಮೇ 3 ಮಂಗಳವಾರ ದಿನ ಬಂದಿದೆ. ಈ ಒಂದು ಅಕ್ಷಯ ತೃತೀಯ ದಿನ ಮನೆಯಲ್ಲಿ ಹೆಣ್ಣು ಮಕ್ಕಳು ಈ ವಿಧವಾಗಿ ಮಹಾಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸುವುದರಿಂದ ಮನೆಯು ಯಾವಾಗಲೂ ಸಮೃದ್ಧಿಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಮನೆಗೆ ಹೆಣ್ಣು ಮಗಳು

ಮಹಾಲಕ್ಷ್ಮಿ ಆಗಿರುವುದರಿಂದ ಹೆಣ್ಣುಮಕ್ಕಳು ತಾಯಿ ಮಹಾಲಕ್ಷ್ಮಿ ದೇವಿಗೆ ಈ ವಿಧವಾಗಿ ಪೂಜೆಯನ್ನು ಸಲ್ಲಿಸಿದರು ಇದರ ಫಲ ಹೆಚ್ಚಾಗಿ ಸಿಗುತ್ತದೆ. ಹಾಗಾದರೆ ಅಕ್ಷಯ ತೃತೀಯ ದಿನ ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಯಾವ ರೀತಿಯಾಗಿ ಲಕ್ಷ್ಮೀದೇವಿಗೆ ಪೂಜೆಯನ್ನು ಸಲ್ಲಿಸಿದರೆ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಹೆಚ್ಚಾಗಿ ಸಿಗುತ್ತದೆ ಮತ್ತು ಮನೆಯು ಸಮೃದ್ಧಿಯಿಂದ ಕೂಡಿರುತ್ತದೆ ಎಂದು ನೋಡೋಣ ಬನ್ನಿ. ಮನೆಯಲ್ಲಿರುವ ಹೆಣ್ಣು ಮಕ್ಕಳು ಮನೆಯ ಸಮೃದ್ಧಿಗಾಗಿ ಮತ್ತು ಮನೆಯ ಶ್ರೇಯಸ್ಸಿಗಾಗಿ ಈ ಒಂದು ಅಕ್ಷಯ ತೃತೀಯ ದಿನ ಸಾಂಪ್ರದಾಯಕವಾಗಿ ಲಕ್ಷ್ಮಿ ದೇವಿ ಮತ್ತು ಕುಬೇರ ದೇವನಿಗೆ ಪೂಜೆಯನ್ನು ಸಲ್ಲಿಸಬೇಕು. ಮನೆಯ ಹೆಣ್ಣುಮಕ್ಕಳು ಈ ದಿನ ಲಕ್ಷ್ಮೀದೇವಿಗೆ ಪೂಜೆಯನ್ನು ಸಲ್ಲಿಸುವಾಗ ತಪ್ಪದೇ ಹಳದಿ ಬಣ್ಣದ ವಸ್ತ್ರವನ್ನು ಧರಿಸಬೇಕು ಎಂದು ಹೇಳಲಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *