WhatsApp Group Join Now

ಎಲ್ಲರಿಗೂ ನಮಸ್ಕಾರ ಇಲ್ಲಿ ಚಿತ್ರತಂಡವನ್ನು ವಾಯುಪುತ್ರ ಹನುಮಂತನಿಗಾಗಿ ಥೇಟರ್ನಲ್ಲಿ ಸೀಟನ್ನು ಕಾಯ್ದಿರಿಸಿದ್ದಾರೆ ಆಂಜನೇಯ ಸೀಟನ್ನು ರಿಸರ್ವ್ ಮಾಡುವ ಸಿನಿಮಾ ಯಾವುದು ಯಾಕೆ ಈ ರೀತಿ ಮಾಡುತ್ತಿದ್ದಾರೆ ಅಂತ ಹೇಳುತ್ತೇನೆ ಮಾಹಿತಿ ನೀವು ಕೊನೆವರೆಗೂ ಓದಬೇಕು. ಪೂಜೆ ಮಾಡುವ ಅಂಜನಿಗಾಗಿ ಒಂದು ಸೀಟನ್ನು ರಿಸರ್ವ್ ಮಾಡಿದ್ದಾರಂತೆ ಈ ಚಿತ್ರತಂಡ ಯಾವುದು ಯಾಕೆ ರಿಸರ್ವ್ ಮಾಡಿದ್ದಾರೆ ಉತ್ತರ ನಿಮಗೆ ಹೇಳಬೇಕು ಎಂದರೆ ಆದಿಪುರುಷ ಸಿನಿಮಾ,

ಹೌದು ಬಾಹುಬಲಿ ನಂತರ ಪ್ರಭಾಸ್ ಅವರ ಅತಿ ದೊಡ್ಡ ಸಿನಿಮಾ ಅಂದರೆ ಇದೆ ಬಾಹುಬಲಿ ನಂತರ ಪ್ರಭಾಸ್ ಅವರು ಬಹಳ ಚಿತ್ರದಲ್ಲಿ ಅಷ್ಟೊಂದು ಹಣವನ್ನು ಗಳಿಸುವುದರಲ್ಲಿ ಯಶಸ್ವಿಯಾಗಿಲ್ಲ ಆದರೆ ಆದಿಪುರುಷನಿಂದ ವಿಭಿನ್ನವಾಗಿ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ ಆದಿಪುರುಷ ಸಿನಿಮಾ ರಾಮಾಯಣದ ಕಥೆ ಆಧರಿಸಿದ ಸಿನಿಮಾ ರಾಮನ ಪಾತ್ರದಲ್ಲಿ ಪ್ರಭಾಸ್ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಹಾಗೆ ಸೀತೆಯ ಪಾತ್ರದಲ್ಲಿ ಕೀರ್ತಿ ಅವರು ಅಭಿನಯಿಸುತ್ತಿದ್ದಾರೆ.

ತೆಲುಗು ತಮಿಳು ಕರ್ನಾಟಕ ಮಲಯಾಳಂ ಹಾಗೆ ಹಿಂದಿ ಸೇರಿ ಒಟ್ಟು ಐದು ಭಾಷೆಗಳಲ್ಲಿ ಸಿನಿಮಾ ಇದೇ ತಿಂಗಳ 15 ಈ ಸಿನಿಮಾದ ಬೆಳ್ಳಿ ಪರದ ಮೇಲೆ ನಿಮಗೆಲ್ಲರಿಗೂ ಕಾಣಲಿದೆ ವೀಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆ ಈ ಚಿತ್ರದ ಮೇಲಿದೆ ಇನ್ನು ಆದಿಪುರುಷ ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಒಟ್ಟು ಎಲ್ಲಾ ಭಾಷೆ ಸೇರಿ ಎಂಟು ಕೋಟಿ ಅಧಿಕ ವೀಕ್ಷಣೆಯನ್ನು ಪಡೆದು ದಾಖಲೆಯನ್ನು ಪಡೆದಿದ್ದಾರೆ ಈ ಚಿತ್ರದಿಂದ ಪ್ರತಿ ಶೂನಲ್ಲು ಕೂಡ ಪ್ರತಿ ಥಿಯೇಟರ್ ನಲ್ಲೂ ನಾವು ಒಂದು ಸೀಟನ್ನು ಹನುಮಂತನಿಗೆ ಬಿಡುತ್ತೇವೆ ಅಂತ ನಿರ್ಮಾಣ ಸಂಸ್ಥೆ ಅನೌನ್ಸ್ ಮಾಡಿದೆ.

ಈ ಬಗ್ಗೆ ಚಿತ್ರತಂಡ ಪೋಸ್ಟ್ ಕೂಡ ಮಾಡಿದ್ದಾರೆ ಅರ್ಪಣೆ ಭಕ್ತಿ ಹಾಗೂ ನಿಷ್ಠೆಯ ಪ್ರತಿರೂಪವಾಗಿರುವ ಹನುಮಂತನಿಗೆ ಗೌರವ ನಮನಗಳು ನಾವು ನಮ್ಮ ಥೀಯೇಟರ್ ಅಂದರೆ ಪ್ರತಿಯೊಂದು ಥಿಯೇಟರಲ್ಲಿ ಪ್ರತಿಯೊಂದು ಶೋ ನಲ್ಲೂ ಕೂಡ ಹನುಮಂತನಿಗೆ ಒಂದು ಸೀಟನ್ನು ರಿಸರ್ವ್ ಮಾಡುತ್ತೇವೆ ಅನ್ನುವ ವಿಷಯವನ್ನು ಅವರು ಹೇಳಿದ್ದಾರೆ ಅದು ಎಲ್ಲರಿಗೂ ಕೂಡ ಅಚ್ಚರಿಗೊಳಿಸಿದೆ ಯಾಕೆಂದರೆ ಹನುಮಂತ ಚಿರಂಜೀವಿ ಅಂತ ಈಗಲೂ ಕೂಡ ಭೂಮಿ ಮೇಲೆ ಇದ್ದಾನೆ ಅನ್ನುವ ನಂಬಿಕೆ ಇದೆ.

ನಮ್ಮಲ್ಲಿ ರಾಮಾಯಣದ ನೋಡಿದಾಗಲೂ ನಮಗೆ ಆಂಜನೇಯ ನೆನಪಾಗುತ್ತಾನೆ ಇದೇ ಕಾರಣಕ್ಕಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ ರಾಮಾಯಣ ನಡೆದಾಗ ಅಲ್ಲಿ ಒಂದು ಆಸನವನ್ನು ಹನುಮಾನಿಗೆ ಬಿಡುವುದನ್ನು ಕೇಳಿದ್ದೇವೆ ಯಾಕೆಂದರೆ ಹನುಮಂತ ಅಲ್ಲಿ ಬಂದೇ ಬರುತ್ತಾನೆ ಆತನು ಕೂಡ ಅದನ್ನು ಕೇಳುತ್ತಾನೆ ಅನ್ನುವ ನಂಬಿಕೆ ನಮ್ಮಲ್ಲಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಡಾರ್ಲಿಂಗ್ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಸಾಕಷ್ಟು ಕುತೂಹಲ ಉಂಟು ಹಾಕಿರುವ ಸಿನಿಮಾ ಯಾಕೆಂದರೆ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಕಳೆದ ನಾಲ್ಕು ಐದು ವರ್ಷಗಳಿಂದ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಜೊತೆಗೆ ಕಳೆದ ಕೆಲವು ತಿಂಗಳಗಳ ಹಿಂದಿ ಸಿನಿಮಾದ ಟೀಸರ್ ರಿಲೀಸ್ ಆದಾಗ ಸಾಕಷ್ಟು ಟಿ ಕೆ ಚಿತ್ರತಂಡ ಒಳಪಟ್ಟಿತು ಆದರೆ ತಮ್ಮ ತಪ್ಪುಗಳನ್ನು ಸರಿಪಡಿಸಿ ನಿಮ್ಮ ಮುಂದೆ ತರುವುದಕ್ಕೆ ಚಿತ್ರತಂಡ ಸಜ್ಜಾಗಿದೆ

WhatsApp Group Join Now

Leave a Reply

Your email address will not be published. Required fields are marked *