WhatsApp Group Join Now

ಈ ಮಂತ್ರವನ್ನು ಕೃಷ್ಣಪಕ್ಷದ ಚತುರ್ದಶಿಯಿಂದ ಪ್ರಾರಂಭಿಸಿ, ಮುಂದಿನ ತಿಂಗಳ ಕೃಷ್ಣಪಕ್ಸದ ತ್ರಯೋದಶಿಯವರೆಗೆ ಅಂದರೆ ಒಂದು ಮಾಸದವರೆಗೆ ನಿತ್ಯ ಒಂದು ಸಾವಿರ ಸಂಖ್ಯೆಯಲ್ಲಿ ಜಪಿಸುವುದರಿಂದ. ಸ್ತ್ರೀಯ ಸಮಸ್ತ್ರ ಆಧಿ ವ್ಯಾಧಿಗಳು ದೂರವಾಗುತ್ತವೆ. ಹಾಗೂ ಆಕೆಯು ತನ್ನ ಪತಿ ಪತ್ನಿ ಹಾಗೂ ಕುಟುಂಬದ ಸದಸ್ಯರು ಮೊದಲಾದವರಿಗೆ ಪ್ರಿಯಳಾಗುತ್ತಾಳೆ.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ ಒಂದೇ ದಿನದಲ್ಲಿ ಪರಿಹಾರ ಶತಸಿದ್ಧ, ಉಚಿತ ಭವಿಷ್ಯ ಉಚಿತ ಪರಿಹಾರ. ಶ್ರೀ ಚಕ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಕಾರ್ತಿಕ್ ಭಟ್ ಅವರಿಂದ ಇಂದೇ ಸಂಪರ್ಕಿಸಿ ಪಂಡಿತ್ ಕಾರ್ತಿಕ್ ಭಟ್: 9008144054.

ಓಂ ಹ್ರೀಂ ಕಪಾಲಿನಿ ಕುಲ ಕುಂಡಲಿನಿ ಮೆಂ ಸಿದ್ಧಿಮ್ ದೇಹಿ ಭಾಗ್ಯಾಂ ದೇಹಿ ದೇಹಿ ಸ್ವಾಹಾ.

ಬಂಜತ್ವ ನಿವಾರಣೆಗಾಗಿ ಶ್ರವಣ ನಕ್ಷತ್ರವಿರುವ ದಿನದಂದು ಕಪ್ಪು ವರ್ಣದ ಹರಳೆ ಗಿಡದ ಬೇರನ್ನು ತಂದು, ಅದಕ್ಕೆ ಧೂಪ ದೀಪ ಅರ್ಪಿಸಿ, ಬಂಜೆ ಸ್ತ್ರೀಯ ಕತ್ತಿನಲ್ಲಿ ಧಾರಣ ಮಾಡಿಸುವುದರಿಂದ ಬಂಜತ್ವದ ದೋಷ ನಿವಾರಣೆಯಾಗುತ್ತದೆ.

ಶ್ರಾವಣ ಮಾಸದ ಕೃಷ್ಣಪಕ್ಷದಲ್ಲಿ ರೋಹಿಣಿ ನಕ್ಷತ್ರವಿರುವ ದಿನದಂದು ಒಂದು ಹೊಸದಾದ ಮಣ್ಣಿನ ಮಡಿಕೆಯನ್ನು ತೆಗೆದುಕೊಂಡು ನದಿಯ ತೀರಕ್ಕೆ ಹೋಗಿ ಸ್ವಲ್ಪ ಸೊಂಟವನ್ನು ಬಾಗಿಸಿ ಆ ಮಡಿಕೆಯಲ್ಲಿ ನೀರು ತುಂಬಿ ತಂದು ಆ ಜಲವನ್ನು ಸ್ವಲ್ಪ ದಿನಗಳವರೆಗೆ ಬಂಜೆ ಸ್ತ್ರೀಗೆ ಕುಡಿಸುವುದರಿಂದ ಆಕೆಯು ಗರ್ಭವತಿಯಾಗುತ್ತಾಳೆ.

ಮುತ್ತುಗ ವೃಕ್ಷದ ಒಂದು ಎಲೆಯನ್ನು ಯಾರಾದರೂ ಗರ್ಭವತಿ ಸ್ತ್ರೀಯ ಎದೆಯ ಹಾಲಿನಲ್ಲಿ ತೋಯಿಸಿ ಋತುಸ್ನಾನದ ನಂತರ ಏಳು ದಿನಗಳವರೆಗೆ ಸೇವಿಸುವುದರಿಂದ ಬಂಜತ್ವದ ದೋಷ ದೂರವಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *