ಓಂ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯರು ಪ್ರಧಾನ ತಂತ್ರಿಕ್ ಪಂಡಿತ್ ಶ್ರೀ ಸಾಯಿನಾಥ್ ಗುರೂಜಿ ಮೊಬೈಲ್ ನಂಬರ್ 9902563635 ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ.
ಮೇಷ ರಾಶಿ: ನಿಮ್ಮ ಎಲ್ಲ ಕೆಲಸಗಳಲ್ಲಿ ಜಯದ ಸೂಚನೆ ಸಿಗುವುದು ಮತ್ತು ವಾಹನ ಚಾಲನೆ ಮಾಡುವ ಎಚ್ಚರ ಹಾಗು ಅಪಘಾತವಾಗುವ ಸಾಧ್ಯತೆ ಹೆಚ್ಚು ಇಂದು ಲಾಭದ ಪ್ರಮಾಣ ಕಡಿಮೆ ಹಾಗು ಹಿರಿಯರಿಂದ ಶುಭವಾರ್ತೆ.
ವೃಷಭ ರಾಶಿ: ಕೆಲವರೊಂದಿಗೆ ಮನಸ್ತಾಪ ಮತ್ತು ಕುಟುಂಬದಲ್ಲಿ ಬೇರೆಯಯವರ ಆಗಮನ ಹಾಗು ಕಡಿಮೆ ಪ್ರಮಾಣದಲ್ಲಿ ಲಾಭದ ನಿರೀಕ್ಷೆ ಮತ್ತು ಆಕಸ್ಮಿಕ ಅವಘಡ, ಆದೊಷ್ಟು ಎಚ್ಚರಿಕೆಯಿಂದ ಇರುವುದು ಒಳಿತು.
ಮಿಥುನ ರಾಶಿ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ ಹಾಗು ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಹಾಗು ದಾಂಪತ್ಯದಲ್ಲಿ ಬೇಸರ ಹಾಗು ಸ್ನೇಹಿತರಿಂದ ಧನಾಗಮನದ ನಿರೀಕ್ಷೆ ಮತ್ತು ಸಂಗಾತಿಯಿಂದ ಬೇಸರ.
ಓಂ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯರು ಪ್ರಧಾನ ತಂತ್ರಿಕ್ ಪಂಡಿತ್ ಶ್ರೀ ಸಾಯಿನಾಥ್ ಗುರೂಜಿ ಮೊಬೈಲ್ ನಂಬರ್ 9902563635 ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ.
ಕಟಕ ರಾಶಿ: ಇಂದು ಕುಲದೇವರ ದರ್ಶನ ಭಾಗ್ಯ ತಂದೆ ಮಾಡಿದ ಸಾಲಬಾದೆ ಹಾಗು ಶತ್ರುಗಳ ಕಾಟ ಆರೋಗ್ಯದಲ್ಲಿ ಸಮಸ್ಯೆ ಅಹಿರನ ಮತ್ತು ಶೀತ ಹಾಗು ಕಫ ಆದೊಷ್ಟು ಎಚ್ಚರವಾಗಿರಿ.
ಸಿಂಹ ರಾಶಿ: ಎಂದು ಯಾವುದೇ ಕೆಲಸ ಮಾಡಿದರು ಜಯ ಸಿಗುವ ಸಾಧ್ಯತೆ ಹೆಚ್ಚು ಮತ್ತು ವ್ಯಾಪಾರದಲ್ಲಿ ಲಾಭ ಹಾಗು ನೆಮ್ಮದಿ ಮತ್ತು ಸುಖದ ಜೀವನ ನಿಮ್ಮ ಇಷ್ಟ ದೇವರಿಗೆ ನಮಸ್ಕಾರ ಮಾಡಿ ಎಲ್ಲ ಒಳ್ಳೇದಾಗುತ್ತೆ.
ಕನ್ಯಾ ರಾಶಿ: ಮಾನಸಿಕ ನೋವು ಹಾಗು ದಾಂಪತ್ಯದಲ್ಲಿ ವಿರಸ ಆದರೆ ಮಾತೃವಿನಿಂದ ಸ್ಥಿರಾಸ್ತಿ ಮತ್ತು ವಾಹನ ಲಾಭ ಹಿರಿಯರಿಂದ ಅಶ್ರಿವಾದ ಹಾಗು ತುಂಬ ನಂಬಿಕಸ್ತರಿಂದ ಮೋಸ ಲಾಭ ನಷ್ಟ ನಿರೀಕ್ಷೆ.
ತುಲಾ ರಾಶಿ: ಅಕ್ಕ ಪಕ್ಕದವರಿಂದ ಮನಸಿಗೆ ಕಿರಿಕಿರಿ ಹಾಗು ಬಂದುಗಳಿಂದ ಬೇಸರ ಹಾಗು ಶತ್ರುಗಳಿಂದ ಅಪಜಯ ಹಾಗು ನೆಮ್ಮದಿ ಇಲ್ಲದ ಜೀವನ ಮತ್ತು ಪ್ರಯಾಣಕ್ಕೆ ಅಡೆತಡೆ ಆದೊಷ್ಟು ನಿಮ್ಮ ಇಷ್ಟ ದೇವರನ್ನು ಪೂಜಿಸುವುದು ಒಳಿತು.
ಓಂ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯರು ಪ್ರಧಾನ ತಂತ್ರಿಕ್ ಪಂಡಿತ್ ಶ್ರೀ ಸಾಯಿನಾಥ್ ಗುರೂಜಿ ಮೊಬೈಲ್ ನಂಬರ್ 9902563635 ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ.
ವೃಶಿಕ ರಾಶಿ: ಅಧಿಕ ಲಾಭ ಮನಸಿಗೆ ನೆಮ್ಮದಿ ಮತ್ತು ಕುಟುಂಬದವರಿಂದ ಸಹಾಯ ಮತ್ತು ಬಂದು ಮಿತ್ರರೊಡನೆ ಒಳ್ಳೆಯ ಸಂಬಂಧ ಅರೋಗ್ಯ ಉತ್ತಮ ಹಾಗು ಲವಲವಿಕೆ ಆದೊಷ್ಟು ದೇವರ ಜಪವಿರಲಿ.
ಧನಸ್ಸು ರಾಶಿ: ಈ ರಾಶಿಯವರಿಗೆ ಇಂದು ತಾಯಿಯೊಂದಿಗೆ ವಾಗ್ವಾದ, ಒಂಟಿತನ ಬಯಸುವಿರಿ, ಹಾಗು ನಿಮ್ಮ ಸ್ವಂತ ಉದ್ಯಮದಲ್ಲಿ ನಷ್ಟ, ಪ್ರೀತಿ ಪ್ರೇಮ ಭಾವನೆಗಳಿಗೆ ಧಕ್ಕೆ, ಆರ್ಥಿಕ ಮುಗ್ಗಟ್ಟು, ಕೆಲಸ ಕಾರ್ಯಗಳಲ್ಲಿ ಅಲ್ಪ ಜಯದ ಮುನ್ಸೂಚನೆ.
ಮಕರ ರಾಶಿ: ಉ ರಾಶಿಯವರಿಗೆ ಅಧಿಕ ಲಾಭ ಮತ್ತು ಸ್ನೇಹಿತರಿಂದ ಲಾಭ ಹಾಗು ಬಂದುಗಳಿಂದ ಖರ್ಚು ವ್ಯಾಪಾರದ್ಲಲಿ ನಷ್ಟದ ಭೀತಿ ಹಾಗು ಅನಗತ್ಯ ಖರ್ಚು, ದಾನ ಮಾಡುವ ಮನಸ್ಥಿತಿ.
ಓಂ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯರು ಪ್ರಧಾನ ತಂತ್ರಿಕ್ ಪಂಡಿತ್ ಶ್ರೀ ಸಾಯಿನಾಥ್ ಗುರೂಜಿ ಮೊಬೈಲ್ ನಂಬರ್ 9902563635 ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ.
ಕುಂಭ ರಾಶಿ: ಈ ರಾಶಿಯವರಿಗೆ ಹಲವು ಲಾಭಗಳು ಉಂಟು ಮಿತ್ರರಿಂದ ಕೌಟುಂಬಿಕ ಸಮಸ್ಯೆ ಪರಿಹಾರ ಮತ್ತು ಕೆಲಸ ಕಾರ್ಯಗಳಲ್ಲಿ ಜಯ ಮತ್ತು ದುಷ್ಟರ ಸಹವಾಸದಿಂದ ತೊಂದರೆ, ಕಾರ್ಯ ಯಶಸ್ಸಿಗಾಗಿ ಪರಿಶ್ರಮ ಆದೊಷ್ಟು ಇಷ್ಟ ದೇವರನ್ನು ಪೂಜಿಸಿ.
ಮಿನ ರಾಶಿ: ಈ ರಾಶಿಯವರಿಗೆ ಇಂದು ಏನೇ ಮಾಡಿದರು ಒಳಿತಾಗಲಿದೆ ಮತ್ತು ಮಾಡಿದ ಕಾರ್ಯುಳಿಗೆ ಪ್ರತಿಫಲ ಸಿಗಲಿದೆ ಹಾಗು ಅಂದುಕೊಂಡ ಕೆಲಸಗಳು ನೆರವೇರಲಿವೆ ಮತ್ತು ಎಲ್ಲ ಕೆಲಸಗಳಲ್ಲಿ ಜಯದ ಮುನ್ಸೂಚನೆ ಸಿಗಲಿದೆ.
ಓಂ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯರು ಪ್ರಧಾನ ತಂತ್ರಿಕ್ ಪಂಡಿತ್ ಶ್ರೀ ಸಾಯಿನಾಥ್ ಗುರೂಜಿ ಮೊಬೈಲ್ ನಂಬರ್ 9902563635 ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ.