WhatsApp Group Join Now

ಕಿಡ್ನಿ ಕಲ್ಲು ಸಮಸ್ಯೆಗೆ,ಅಜೀರ್ಣ ಸಮಸ್ಯೆಗೆ,ಗ್ಯಾಸ್ಟ್ರಿಕ್‌ ಸಮಸ್ಯೆಗೆ,ಹೊಟ್ಟೆ ನೋವಿನ ಸಮಸ್ಯೆಗೆ ಈ ಒಂದು ಪಾನೀಯ ರಾಮಬಾಣ.ಕೇವಲ ಮನೆಯಲ್ಲಿನ ವಸ್ತುಗಳನ್ನು ಬಳಸಿಕೊಂಡು ಈ ಒಂದು ಮನೆಮದ್ದನ್ನು ಮಾಡಬಹುದು.

ಶುಂಠಿಯ ಮಹತ್ವ ಏನು ಅದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳೇನು ಅಂತ ನಮಗೆಲ್ಲಾ ಗೊತ್ತೆ ಇದೆ.ಹೊಟ್ಟೆಗೆ ಸಂಬಂಧಿಸಿದ ಪ್ರತಿ ಸಮಸ್ಯೆಗೂ ಶುಂಠಿ ರಾಮಬಾಣ. ಮೊದಲಿಗೆ ಶುಂಠಿಯನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.ನಂತರ ಅದನ್ನು ಶೋಧಿಸಿಕೊಂಡು ಅದರ ರಸವನ್ನು ತೆಗೆದು ಇಟ್ಟುಕೊಳ್ಳಬೇಕು.

ನಂತರ ಉಗುರು ಬೆಚ್ಚಗಿನ ನೀರಿಗೆ ಈ ಶುಂಠಿ ರಸವನ್ನು ಬೆರೆಸಿಕೊಳ್ಳಬೇಕು.ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಈ ಪಾನೀಯಕ್ಕೆ ಬೆರೆಸಿ ಕುಡಿದರೆ ಸಾಕು ಎಂತದ್ದೆ ಹೊಟ್ಟೆ ನೋವಿದ್ದರೂ ಕೇವಲ ಐದು ನಿಮಿಷದಲ್ಲಿ ಕಡಿಮೆ ಆಗುತ್ತೆ.

ಹೊಟ್ಟೆ ,ಕಿಡ್ನಿ,ಉಳಿ ತೇಗು,ಗ್ಯಾಸ್ಟ್ರಿಕ್‌ ಸಮಸ್ಯೆಗೆ ಈ ಒಂದು ಪಾನೀಯ ಮಾಡಿ ಕುಡಿದು ನೋಡಿ.ಕೆಲವರಿಗೆ ಎದೆ ನೋವು,ಉಳಿ ತೇಗು ಊಟ ಮಾಡಿದ ತಕ್ಷಣ ಹೊಟ್ಟೆ ಊದಿಕೊಳ್ಳೋದು ಹೀಗೆ ಆಗ್ತಾ ಇರುತ್ತೆ ಅಂತವರು ಸಹ ಈ ಮನೆಮದ್ದು ಸೇವಿಸಿದರೆ ಸಾಕು ಬೇಗ ಅಂತಹ ಸಮಸ್ಯೆಯಿಂದ ಹೊರಬರಬಹುದು.

ನಮ್ಮ ಹಿರಿಯರು ತಿಳಿಸಿರುವ ಎಷ್ಟೋ ಮನೆಮದ್ದುಗಳಿಂದಲೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮತ್ತೊಬ್ಬರಿಗೂ ತಿಳಿಸಿ.ಇಂತಹ ನೈಸರ್ಗಿಕ ಮನೆಮದ್ದಿನ ಬಗ್ಗೆ ಮತ್ತಷ್ಟು ತಿಳಿಯಲು ತಪ್ಪದೇ ಶೇರ್ ಮಾಡಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *