WhatsApp Group Join Now

ಪ್ರತಿದಿನ ಮುಂಜಾನೆ ನಿದ್ರೆ ಇಂದ ಸಂಪೂರ್ಣ ಜಾಗೃತವಾಗದೆ ದೇವರ ಫೋಟೋ ಒಮ್ಮೆ ನೋಡಿ ತಕ್ಶಣ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ತುಂಬಾ ಜನರು ರೂಡಿಸಿ ಕೊಂಡಿರುತ್ತಾರೆ, ಈ ಅಭ್ಯಾಸ ನಿಮ್ಮದ್ದಾಗಿದ್ದರೆ ಅದನ್ನು ಮೊದಲು ಬಿಟ್ಟು ಬಿಡಿ, ಯಾಕೆಂದರೆ ನೀವು ಯಾವ ಕೆಲಸ ಪ್ರಾರಂಭ ಮಾಡುವಾಗ ನಿಮ್ಮ ಬಳಿ ಉತ್ಸಾಹ ಇರುತ್ತೋ ಹಾಗೆ ಪ್ರತಿದಿನ ಶುರುಮಾಡುವಾಗ ಅದೇ ಉತ್ಸಾಹ ಇರಲಿ.

ದೇವರ ದೇವನಾದ ಶ್ರೀ ಕೃಷ್ಣ ಪರಮಾತ್ಮನು ಹೇಗೆ ಗೀತೆಯಲ್ಲಿ ಮನುಷ್ಯನ ಪ್ರತಿಯೊಂದು ಪ್ರೆಶ್ನೆಗು ಉತ್ತರ ಕೊಟ್ಟಿರುವನೋ ಹಾಗೆ ತನ್ನ ಭಕ್ತರ ಕಷ್ಟಗಳನ್ನ ದೂರ ಮಾಡಲು ಸ್ವತಃ ಶ್ರೀ ಕೃಷ್ಣನೇ ಕೆಲವು ಮಂತ್ರಗಳನ್ನ ಉಪದೇಶ ಮಾಡಿದ್ದಾನೆ ಆ ಮಂತ್ರ ಗಳನ್ನ ನೀವು ಪ್ರತಿದಿನ ಮುಂಜಾನೆ ಜಪಿಸಿದರೆ ಪೂರ್ತಿ ದಿನ ನಿಮ್ಮ ವ್ಯವಹಾರ ಅಥವಾ ಯಾವುದೇ ಚಟುವಟಿಕೆಯಲ್ಲಿ ಸೋಲು ಕಡಿಮೆಯಾಗಿ ಗೆಲುವು ನಿಮ್ಮದಾಗುತ್ತದೆ.

ಹಾಗೆಯೇ ನಾವು ಮಾಡುವ ಪ್ರೀತಿಯೊಂದು ಕೆಲಸದಲ್ಲಿಯೂ ದೇವರ ಕೃಪೆ ದೊರೆತು ನಾವು ಅಂದು ಕೊಂಡ ಕೆಲಸ ಜಯ ಸಾದಿಸಲು ಜಪಿಸ ಬೇಕಾದ ಮಂತ್ರ ಓಂ ನಮೋ ಭಾಗವತೇ ಶ್ರೀ ಗೋವಿಂದಾಯ ನಮ್ಹಾ.

ಬೆಳಗ್ಗೆ ಎದ್ದ ತಕ್ಷಣ ಮೂರರಿಂದ ಐದು ಬಾರಿ ಈ ಮಂತ್ರವನ್ನ ಜಪಿಸಿದರೆ ಅದೃಷ್ಟ ನಿಮ್ಮದಾಗಿ ಎಲ್ಲ ಸಮಸ್ಯೆಗಳು ದೂರವಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *