WhatsApp Group Join Now

ನಿಂಬೆ ರಸ ಹಾಗು ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ಹೃದಯವನ್ನು ಇದು ಆರೋಗ್ಯವಾಗಿರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಿ ಮಲಬದ್ಧತೆಯನ್ನು ತಡೆಯುತ್ತದೆ. ಮೂತ್ರದ ಸೋಂಕನ್ನು ಕಡಿಮೆ ಮಾಡುತ್ತದೆ. ಮೂತ್ರ ಸಮಸ್ಯೆಯನ್ನು ಇದು ತಡೆಯುತ್ತದೆ.

ನರಗಳ ದೌರ್ಬಲ್ಯ ಕಡಿಮೆ ಮಾಡಿ ದೇಹಕ್ಕೆ ಶಕ್ತಿ ಹೆಚ್ಚಿಸುತ್ತದೆ. ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿದ್ರೆ ಸಂಧಿವಾತದ ನೋವು ಕಡಿಮೆಯಾಗುತ್ತದೆ. ಶೀತ, ಕೆಮ್ಮಿಗೆ ಇದು ಅತ್ಯುತ್ತಮ ಮನೆ ಮದ್ದು. ದೇಹದ ಬೇಡವಾದ ಕೊಬ್ಬನ್ನು ಕಡಿಮೆ ಮಾಡಲು ಇದು ಸಹಕಾರಿ. ಬಾಯಿಯಿಂದ ಬರುವ ದುರ್ವಾಸನೆ ಮತ್ತು ಗುಪ್ತ ರೋಗವನ್ನು ಇದು ಕಡಿಮೆ ಮಾಡುತ್ತದೆ.

ನಿಂಬೆ ರಸ ಸ್ಟ್ರಿಕ್ ಆಸಿಡ್ ಮೂತ್ರದಲ್ಲಿ ಆಮ್ಲಿಯತೆ ಹೆಚ್ಚು ಮಾಡಿ ಕಿಡ್ನಿಯಲ್ಲಿ ಕಲ್ಲಾಗದಂತೆ ನೋಡಿಕೊಳ್ಳುತ್ತದೆ, ಹಾಗು ಕಿಡ್ನಿ ಕಲ್ಲುಗಳನ್ನ ತೆಗೆಯಲು ಬಳಸುವ ಪೊಟ್ಯಾಸಿಯಂ ಸ್ಟ್ರೀಟ್ರೈಟ್, ನಿಂಬೆಹಣ್ಣಿನ ಸಿಟ್ರಿಟ್ ಎನ್ನುವದು ನಿಂಬೆಹಣ್ಣಿನಲ್ಲಿ ಇರುವ ಕಾರಣ ಪ್ರತಿ ದಿನ ನಿಂಬೆ ಜ್ಯೋಸ್ ಕುಡಿಯುವುದು ಒಳ್ಳೆಯದು.

ನಿದ್ರಾಹೀನತೆಯಿಂದ ಅಂಗೈ ಮತ್ತು ಅಂಗಾಲುಗಳಲ್ಲಿ ಉರಿ ಕಾಣಿಸಿಕೊಳ್ಳುವುದು ನಿದ್ರಾಹೀನತೆಯಿಂದ ಕಣ್ಣುಗಳ ಕೆಳಗೆ ಕಪ್ಪು ವರ್ತುಲ ಕಾಣಿಸಿಕೊಳ್ಳುವುದು ಅಂತಹ ಸಮಯದಲ್ಲಿ ಸೌತೆ ಕಾಯಿಯ ತಿರುಳನ್ನು ಮಜ್ಜಿಗೆಗೆ ಬೆರೆಸಿ ಕುಡಿಯಬೇಕು ಹಾಗೆಯೇ ಸೌತೆಕಾಯಿ ತಿರುಳಿನಿಂದ ಅಂಗಾಲುಗಳನ್ನು ಚೆನ್ನಾಗಿ ತಿಕ್ಕಬೇಕು ಆಗ ಸುಖಕರವಾದ ನಿದ್ರೆ ಆವರಿಸುವುದು.

ಮಜ್ಜಿಗೆಗೆ ಬೆಟ್ಟದ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯುವುದರಿಂದ ಅಂಗೈ ಅಂಗಾಲು ಉರಿ ಯನ್ನು ತಪ್ಪಿಸಬಹುದು. ಚೆನ್ನಾಗಿ ಹಣ್ಣಾಗಿರುವ ನಿಂಬೆಹಣ್ಣಿನ ರಸವನ್ನು ಶುಭ್ರವಾದ ನೀರಿಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ದೂರವಾಗುವುದು.

ಅಂಗೈ ಮತ್ತು ಅಂಗಾಲು ಗಳಿಗೆ ತುಪ್ಪವನ್ನು ಹಚ್ಚಿ ಉಜ್ಜಬೇಕು ಆಗ ಒಳ್ಳೆಯ ಫಲಿತಾಂಶ ದೊರಕುವುದು. ಬಾಳೆಹಣ್ಣನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ಕಡಿಮೆಯಾಗುವುದು.

WhatsApp Group Join Now

Leave a Reply

Your email address will not be published. Required fields are marked *