ನಮಗೆ ಗೊತ್ತಿರುವ ಹಾಗೆ ಕಾಣಿಕ ಭವಿಷ್ಯ ಸುಳ್ಳಾಗಬಹುದು ಅಸಾಧ್ಯ ಇತ್ತೀಚಿಗೆ ನಡೆದ ಬಸವೇಶ್ವರ ಕಾರ್ಣಿಕದಲ್ಲಿ ಕಾರ್ಣಿಕ ನುಡಿದಿರುವ ಭವಿಷ್ಯಕ್ಕೆ ಇಡೀ ರಾಜ್ಯವೇ ಬೆರಗಾಗಿ ನಿಂತಿದೆ. ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ ಅಂತ ನೀಡುವುದರೊಂದಿಗೆ ಈ ವರ್ಷದ ಕಾರ್ಣಿಕ ಭವಿಷ್ಯದಿಂದಾಗಿ ರಾಜಕೀಯ ವ್ಯಕ್ತಿಗಳಿಗೂ ಕೂಡ ನಿದ್ದೆ ಬಾರದಂತೆ ಭವಿಷ್ಯ ನುಡಿದಿರುವುದು ಇಡೀ ರಾಜ್ಯವೇ ಶಾಕ್ ಆಗುವಂತಾಗಿದೆ. ಕಾರ್ಣಿಕ ಭವಿಷ್ಯ ನುಡಿಯುವುದರಲ್ಲಿ ಮುಂಚೂಣಿಯಲ್ಲಿರುವ ವಿಜಾಪುರ ಜಿಲ್ಲೆಯಲ್ಲಿನ ಕಾರ್ಣಿಕ ಭವಿಷ್ಯ ನುಡಿಯು ಇವತ್ತಿನವರೆಗೂ ಸುಳ್ಳಾಗಿದ್ದು, ಇತಿಹಾಸದಲ್ಲೇ ಇಲ್ಲ ಅಂತಿದ್ದಾರೆ.

ಅಲ್ಲಿನ ಜನ ದೇಶದ ರಾಜಕೀಯದ ಬಗ್ಗೆ ಭವಿಷ್ಯ ನುಡಿದ. ಜೊತೆಗೆ ಈ ಕಾರ್ಣಿಕದಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಳೆ ಬೆಳೆ ಬಗ್ಗೆಯೂ ಕೂಡ ಭವಿಷ್ಯ ನುಡಿಯುವ ಮೂಲಕ ಜನಪ್ರಿಯತೆ ಗಳಿಸಿರುವ ಈ ಕಾರ್ಣಿಕ ನುಡಿಯ ಭವಿಷ್ಯ ಇಡೀ ರಾಜ್ಯದಾದ್ಯಂತ ಪ್ರಖ್ಯಾತಿಯಾಗಿದೆ. ಬನ್ನಿ, ಇಷ್ಟಕ್ಕೂ ಈ ಬಾರಿ ನುಡಿದಿರುವ ಕಾರ್ಣಿಕ ಭವಿಷ್ಯ ನೋಡಿ.ಆದ್ರೂ ಏನು? ರಾಜಕೀಯ ಭವಿಷ್ಯ ಏನು? ದೇಶದಲ್ಲಿ ಪ್ರಧಾನಿ ಯಾರಾಗಲಿದ್ದಾರೆ? ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ. ಈ 2024 ನೇ ಸಾಲಿನ ಮಳೆ ಹೇಗಿರಲಿದೆ ಅನ್ನುವುದರ ಕುರಿತು

ಕಾರ್ಣಿಕ ಭವಿಷ್ಯ ನುಡಿಏನ ನುಡಿಯಲಾಗಿದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳೋಣ ರಾಜ್ಯದಲ್ಲಿ ಈ ಬಾರಿ ಮಳೆ ಬೆಳೆ ಚೆನ್ನಾಗಿ ಆಗುತ್ತೆ ದಕ್ಷಿಣ ಭಾಗದಲ್ಲಿ ಸ್ವಲ್ಪ ಹೆಚ್ಚಿಗೇ ಮಳೆಯಾಗುತ್ತದೆ. ವಾತಾವರಣದಲ್ಲಿ ವ್ಯತ್ಯಾಸವಾಗಿ ಗಾಳಿಯ ರಭಸವೂ ಹೆಚ್ಚಾಗಲಿದೆ ಎಂದು ಬಸವೇಶ್ವರ ದೇವಸ್ಥಾನದ ಶರಣರು ಕಾರ್ಣಿಕ ಭವಿಷ್ಯವನ್ನು ನುಡಿದಿದ್ದಾರೆ. ವಿಜಯಪುರ ತಾಲೂಕಿನ ಗ್ರಾಮದ ಬಸವೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ಪುರಾಣ ಮುಕ್ತಾಯ ಗ್ರಂಥ ಬಿಡುಗಡೆ ಹಾಗೂ ಕಾರ್ಣಿಕ ನುಡಿಗಳ ಕಾರ್ಯಕ್ರಮ ಶುಕ್ರವಾರ ನಡೆಯಿತು. ಈ ವೇಳೆ ದೇವಸ್ಥಾನದ ಮುಖ್ಯಗುರು ಶೂನ್ಯ ಶಂಕರಲಿಂಗ ಶರಣರು ಪ್ರಸ್ತುತ ಕಾಲಮಾನದ ಕಾರ್ಣಿಕ ನುಡಿಗಳನ್ನು ಹೇಳಿದರು ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಯಥಾ ಸ್ಥಿತಿಯಲ್ಲಿ ಮುಂದುವರೆಯುತ್ತದೆ ಎಂದು ಶರಣರು ಕಾರ್ಣಿಕ ನುಡಿದಿದ್ದಾರೆ.

ನಮ್ಮ ರಾಷ್ಟ್ರಕ್ಕೆ ಯಾವುದೇ ಹಾನಿ ಇಲ್ಲ. ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಗಳು ಇರುತ್ತದೆ. ವಿಶ್ವದಲ್ಲಿ ನಮ್ಮ ದೇಶ ಹೆಸರು ತರುತ್ತದೆ. ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದ ಕೇಳೋದು ಬಹಳ ಆಗುತ್ತೆ. ಸುತ್ತಮುತ್ತಲಿನ ರಾಷ್ಟ್ರಗಳ ವಿಷಯ ಕೇಳಿ ಭಯ ಆಗುತ್ತದೆ ಎಂದು ಕಾರ್ಣಿಕವನ್ನು ನುಡಿದರು. ಅಂದರೆ ಯುದ್ಧದ ಭಯ ಹೆಚ್ಚಾಗುತ್ತದೆ ಅರ್ಥ ಏಕೆಂದರೆ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣ ಮೂಡಿದೆ ಒಂದು ಅಧ್ಯಾಯ ಯುದ್ಧ ಮುಗಿದಿದೆ. ಹಾಗೆ ಮುಂದಿನ ಬರುವ ದಿನಗಳಲ್ಲಿ ನಮ್ಮ ರಾಷ್ಟ್ರಕ್ಕೆ ಯಾವ ತೊಂದರೆಗಳು ಎದುರಾಗುತ್ತವೆ ಎಂಬುದನ್ನು ನಾವು ನೋಡಬೇಕಿದೆ.

Leave a Reply

Your email address will not be published. Required fields are marked *