ಪ್ರಧಾನಿ ಮೋದಿಯವರು 2024 ರಂದು ಯಾವಾಗ ಪ್ರಧಾನಮಂತ್ರಿಯಾದರೂ ಅವತ್ತಿನ ಮಾರನೇ ದಿನವೇ ರೈತರಿಗೆ ಸಹಾಯವಾಗಲಿ ಎಂದು ಒಂದೆರಡು ಯೋಜನೆಗಳಿಗೆ ಸಹಾಯ ಮಾಡಿದ್ದಾರೆ 20,000 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ರೈತರ ಖಾತೆಗೆ ₹5000 ಹಣ ಡಬಲ್ ಧಮಾಕ ಕೇಂದ್ರ ಸರ್ಕಾರದಿಂದವು ಕೂಡ ಧಮಾಕ ರಾಜ್ಯ ಸರ್ಕಾರದಿಂದಲೂ ಕೂಡ ಧಮಾಕ. ಒಟ್ಟಿನಲ್ಲಿ ಡಬಲ್ ಧಮಾಕ ಕೇಂದ್ರದಿಂದ ₹2000 ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ರಾಜ್ಯ ಸರ್ಕಾರದಿಂದ ₹3000 ರೈತರ ಖಾತೆಗೆ ನೇರವಾಗಿ ಜಮಾ ಒಟ್ಟು ₹5000 ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಏನು ಒಂದು ಡಬಲ್ ಧಮಾಕ ಎನ್ನುವಂಥ ಸ್ಕೀಮ್ ವಿಶೇಷವಾಗಿರುವಂತಹ ಎರಡು ಸಲ ಹಣ ಜಮಾ ಆಗುತ್ತೆ. ಯಾಕೆ ಏನು ಎಲ್ಲ ಮಾಹಿತಿ ಇವತ್ತುದಲ್ಲಿ ತಿಳಿಸಿಕೊಡುತ್ತಿದ್ದೇನೆ.

ಕರ್ನಾಟಕ ಸರ್ಕಾರದಿಂದ ₹3000 ರೈತರ ಬ್ಯಾಂಕ್ ಖಾತೆಗೆ ಬರುತ್ತೆ ಹೇಗೆ? 17,00,000 ರೈತರಿಗೆ ಜೀವನೋಪಾಯ ಭತ್ತೆ ಪ್ರತಿ ಕುಟುಂಬಕ್ಕೆ ₹3000, ಮಳೆಯಾಶ್ರಿತ 7,00,000 ಮಂದಿಗೂ ಪರಿಹಾರ ನೋಡ್ತಾ ಇರೋದು ಸನ್ಮಾನ್ಯ ಸಚಿವರು ಆಗಿರುವಂತ ಕೃಷ್ಣ ಬೈರೇಗೌಡ ಕೂಡ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬರದಿಂದ ಸಂಕಷ್ಟಕ್ಕೆ ಸಿಲುಕಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ. ರಾಷ್ಟ್ರೀಯ ವಿಪತ್ತು ನಿಧಿಯಿಂದ ಜೀವನೋಪಾಯ ಭದ್ರತೆ ಅನ್ವಯ ಪರಿಹಾರ ರೂಪದಲ್ಲಿ ಕುಟುಂಬಕ್ಕೆ 2800 ರಿಂದ ₹3000 ಅಂತ ವಿತರಿಸಲು ಸಂಪುಟ ಉಪ ಸಮಿತಿ ನಿರ್ಣಯಿಸಿದೆ. ಸ್ನಾಚಿಂಗ್ ಇದರಿಂದ ಸರಿ ಸುಮಾರು 16,00,000 ರೈತರಿಗೆ ಇಲ್ಲಿ ಅನುಕೂಲವಾಗಲಿದೆಸ್ ನೋಡ್ಬಹುದು.

ಸನ್ಮಾನ್ಯ ಕೃಷ್ಣ ಸಚಿವರಾಗಿರುವ ಕೃಷ್ಣ ಬೈರೇಗೌಡ ಹೇಳಿದ್ದಾರೆ.ಫಲಾನುಭವಿಗಳ ಪಟ್ಟಿ ಸಿದ್ಧವಾಗಿದೆ. ಇನ್ನೊಂದು ವಾರದ ಒಳಗಾಗಿ ರೈತರ ಖಾತೆಗೆ ಹಣ ಜಮಾ ಆಗಲಿದೆ.ಒಂದು ವಾರದೊಳಗಾಗಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ. ಸನ್ಮಾನ್ಯ ಸಚಿವರು ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ನೋಡಿರಬಹುದು. 2800 ರಿಂದ ₹3000 ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತೆ. ಇದು ರಾಜ್ಯ ಸರ್ಕಾರದ ಹಣ ಒಂದು ವಾರದ ಒಳಗಾಗಿ ರೈತರ ಖಾತೆಗೆ ಬರುತ್ತೆ. ಕೇಂದ್ರ ಸರ್ಕಾರದ ಹಣ ಅಂದ್ರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಸನ್ಮಾನ್ಯ ಪ್ರಧಾನಮಂತ್ರಿ ಅವರು ನೆನ್ನೆ ಅಧಿಕಾರ ವಚನ ಅಧಿಕಾರ ಸ್ವೀಕಾರ ಮಾಡಿದ ತಕ್ಷಣವೇ ಮರು ದಿನವೇ ಈ ಒಂದು ಯೋಜನೆಗೆ ಆದೇಶವನ್ನು ನೀಡಿದ್ದಾರೆ. ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *