WhatsApp Group Join Now

ಮದುವೆಯಾಗಿ ಒಂದು ವರ್ಷದೊಳಗೆ ಕಾಮಿಡಿ ಕಿಲಾಡಿ ಜೋಡಿಗಳ ಬಾಳಲ್ಲಿ ಬಿರುಗಾಳಿ ಸಂಸ್ಕಾರ ಬಿಟ್ಟ ಸುಶ್ಮಿತ ವಿರುದ್ಧ ತಿರುಗಿಬಿದ್ದ ನೆಟ್ಟಿಗರು ಇದೀಗ ಹಾಗಾದರೆ ಏನಿದು ಸುದ್ದಿ ನಿಜಕ್ಕೂ ಇವರಿಬ್ಬರ ಏನು ಆಯಿತು ಎಂದು ನೋಡೋಣ ಬನ್ನಿ. ಹೌದು, ಕನ್ನಡದ ಟೀವಿ ಆರ್ಟಿಸ್ಟ್ಗಳಾದ ಸುಶ್ಮಿತ ಹಾಗೂ ಜಗಪ್ಪ ಸೆಲೆಬ್ರಿಟಿ ಜೋಡಿ ಮಜಾ ಭಾರತದ ಮೂಲಕ ಪ್ರಸಿದ್ಧಿಗೆ ಬಂದ ಈ ಜೋಡಿ ಕಳೆದ ವರ್ಷದ ನವೆಂಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿ ಸಾಕಷ್ಟು ಶೋಗಳಲ್ಲಿ ಜೊತೆಯಾಗಿ ಭಾಗವಹಿಸಿದ ಜೋಡಿ ವೇದಿಕೆಯ ಮೇಲೆ ಸಾಕಷ್ಟು ಬಾರಿ ಗಂಡ ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಇಬ್ಬರ ನಡುವಿನ ಪ್ರೀತಿಯನ್ನ ತುಂಬಾ ಸೀರಿಯಸ್ ಆಗಿ ಇಟ್ಟಿದ್ದರು. ಮದುವೆಯಾಗುವ ಕೆಲ ತಿಂಗಳ ಹಿಂದೆ ಖಾಸಗಿ ಚಾನೆಲ್ಲೊಂದರಲ್ಲಿ ಸುಶ್ಮಿತ ನೇರವಾಗಿ ಜಗ್ಗಪ್ಪನಿಗೆ ಆನ್ ಇಯರ್ ರಿಂಗ ತೋರಿಸಿ ಪ್ರಪೋಸ್ ಮಾಡಿದ್ದರು. ಜಗ್ಗಪ್ಪ ಕೂಡ ಇದನ್ನು ಒಪ್ಪಿಕೊಂಡು ಮದುವೆ ಆಗಿದ್ದರು.

ಅದಾದ ಬಳಿಕ ಜಗ್ಗಪ್ಪ ಬರಿ ಬ್ಯಾಚುಲರ್ ಅನ್ನೋ ರಿಯಾಲಿಟಿ ಶೋ ವಿನ್ನರ್ ಕೂಡ ಆಗಿದ್ದರು. ಇತ್ತೀಚೆಗೆ ಗಾಂಧಿಬಜಾರ್‌ನಲ್ಲಿ ಸುಶ್ಮಿತ ಜಗ್ಗಪ್ಪ ಶಾಪಿಂಗ್ ಆಗಿ ಬಂದಿದ್ದಾರೆ. ಈ ವೇಳೆ ಅವರ ಲುಕ್ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ. ಸಖತ್ ಮಾಡರ್ನ್ ಡ್ರೆಸ್‌ನಲ್ಲಿ ಬಂದಿದ್ದಕ್ಕೆ ಕತ್ತಲ್ಲಿ ತಾಳಿ ಧರಿಸಿರಲಿಲ್ಲ. ಇದಕ್ಕೆ ಕಾರಣ ಅವರನ್ನ ಟ್ರೋಲ್ ಮಾಡಲಾಗುತ್ತಿದೆ. ಇನ್ನು ಬಿಳಿ ಬಣ್ಣದ ಡ್ರೆಸ್‌ನಲ್ಲಿ ಬಂದಿದ್ದ ಸುಶ್ಮಿತ ಜಗ್ಗಪ್ಪ ಅವರ ಕುತ್ತಿಗೆಯಲ್ಲಿ ತಾಳಿದಿರಲಿ, ಇತ್ತೀಚೆಗೆ ಮದುವೆಯಾದ ಅಂಬಾನಿ ಸೊಸೆಯ ಕತ್ತಲ್ಲಿ ತಾಳಿ ಹಾಕಿಕೊಂಡು ತಿರುಗಾಡುವಾಗ ನಿಮಗೆಲ್ಲಾ ಏನಾಗಿದೆ ಎಂದು ಯೂಸರ್ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಆದಷ್ಟು ಬೇಗ ನಿಮ್ಮಿಬ್ಬರ ಡೈವರ್ಸ್ ಆಗಲಿ ಎಂದು ಅಪಶಕುನ ನುಡಿದಿದ್ದಾರೆ.

ಇವರಿಗೆಲ್ಲಾ ಸ್ವಲ್ಪ ಬೆಳೆದರೆ ಸಾಕು ತಾಳಿ ಏನೂ ಬೇಕಿಲ್ಲ. ಬರೀ ಶೋಕಿಷ್ಟೇ ಮದುವೆ ಅಂದ್ರೆ ಕಾಟಾಚಾರ ಎಂದು ಕಮೆಂಟ್ ಮಾಡಿದ್ದಾರೆ. ಅಂತ ಅಂಬಾನಿ ಸೊಸೆನೆ ಪ್ಯಾರಿಸ್‌ಗೆ ಹೋದಾಗ ತಾಳಿ ತೆಗೆದು ಇರಲಿಲ್ಲ. ಇನ್ನ ನೀವುಗಳು ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿಯೋರು ನೀವೆಲ್ಲ ಹೆಣ್ಣು ಕುಲಕ್ಕೆ ಕಂಠಕ ನೀವುಗಳು ಎಂದು ಸುಶ್ಮಿತ ಲುಕ್‌ಗೆ ಕಿಡಿಕಾರಿದ್ದಾರೆ. ಅವಳು ಸಂಡೆ ಬಜಾರ್ಲ್ಲಾದರೂ ಹೋಗಲಿ, ಗಾಂಧಿಬಜಾರ್ಲ್ಲಾದರೂ ಹೋಗಲಿ ನಮಗೇನು ಯಾಕೆ ಮನುಷ್ಯರು ಭೂಮಿ ಮೇಲೆ ಓಡಾಡುವ ನಿಮ್ಮ ಕಣ್ಣಿಗೆ ಬೀಳುವರು. ಯಾರು ಓಡಾಡೋದು ಕಾಣೋದಿಲ್ವಾ ಎಂದು ಅವರ ವಿಡಿಯೋ ಪೋಸ್ಟ್ ಮಾಡಿದ ತಮ್ಮ instagram ಪೋಸ್ಟಿನಲ್ಲಿ ನೆಟ್ಟಿಗರು ಬರೆದುಕೊಂಡಿದ್ದಾರೆ

WhatsApp Group Join Now

Leave a Reply

Your email address will not be published. Required fields are marked *