ಶನಿಯಿಂದ ಬರುವಂತಹ ಎಲ್ಲಾ ಗ್ರಹಚಾರಗಳ ಈ ಮಾಹಿತಿ ಸಂಪೂರ್ಣವಾಗಿ ನೋಡಿ ಈ ಮಾಹಿತಿಯಲ್ಲಿ ವಿಶೇಷವಾಗಿ ನಿಮಗೆ ಶನಿಯಿಂದ ಬರುವ ಎಲ್ಲಾ ರೀತಿಯ ಗ್ರಹಚಾರಗಳಿಂದ ಮುಕ್ತಿ ಹೊಂದಲು ಈ ಮಾಹಿತಿಯಲ್ಲಿ ತಿಳಿಸಲಾಗಿದೆ ಮೊದಲಿಗೆ ಮಿಥುನ ರಾಶಿ ಹಾಗೂ ಮಿಥುನ ರಾಶಿಯವರಿಗೆ ವಿಶೇಷವಾಗಿ ಅಷ್ಟಮ ಶನಿ ನಡೆಯಲಿದೆ ಮತ್ತು ಕನ್ಯಾ ರಾಶಿಯವರಿಗೆ ಪಂಚಮ ಶ್ರೀ ನಡೆಯಲಿದೆ ಅದಲ್ಲದೆ ಧನು ರಾಶಿ ಮಕರ ರಾಶಿ ಮತ್ತು ಕುಂಭ ರಾಶಿಯವರಿಗೆ ನಡೆಯುತ್ತಿರುವುದರಿಂದ ಎಲ್ಲ ರಾಶಿಗಳಿಗೆ ನಾನಾ ವಿಧವಾದ ಕಷ್ಟ ತೊಂದರೆಗಳು ಬರುವಂತಹ ಸಾಧ್ಯತೆಗಳು ಇರುತ್ತವೆ ಆದ್ದರಿಂದ ಅದಕ್ಕೆ ಎಲ್ಲಾ ಪರಿಹಾರ. ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಶನಿ ದೋಷದಿಂದ ಪಾರಾಗಲು ಶನಿವಾರದಂದು ಈ ಪರಿಹಾರವನ್ನು ಅನುಸರಿಸಿ ಎಲ್ಲರಿಗೂ ತಿಳಿದಿರುವಂತೆ ಶನಿವಾರ ಶನಿದೇವನ ದಿನ ನ್ಯಾಯದ ದೇವರು ಎಂದು ಶನಿಯನ್ನು ಪರಿಗಣಿಸಲಾಗುತ್ತದೆ ಈ ದಿನ ಶನೇಶ್ವರನು ಪೂಜಿಸುವುದರಿಂದ ಜೀವನದ ಎಲ್ಲ ತೊಂದರೆಗಳಿಂದ ಮುಕ್ತಿ ಪಡೆಯಬಹುದು ತಪ್ಪಿನಿಂದಲೇ ಕಲಿಯುವಂತೆ ಮಾಡುವ ಶನೇಶ್ವರನ ದಯೆ ಸದಾ ಇರುತ್ತದೆ ಶನಿದೇವ ಕೋಪಗೊಂಡರೆ ಕೆಟ್ಟದು ಆಗುತ್ತದೆ ಎನ್ನುವ ಭಯ ಅನೇಕ ಮನಸಿನಲ್ಲಿ ಇದೆ ಆದರೆ ಶನಿದೇವನು ಕರುಣಾಮಯಿ ಹಾಗೂ ಭಕ್ತರ ಮೇಲೆ ಸದಾ ಆತನ ಅನುಗ್ರಹವಿರುತ್ತದೆ ಇದನ್ನು ಕಾಪಾಡಿಕೊಳ್ಳಬೇಕೆಂದರೆ ಶನಿವಾರ ಮಾಡಬೇಕಾದ ಕೆಲವು ಪರಿಹಾರ ಕ್ರಮಗಳು ವಿವರಿಸಲಾಗಿದೆ ಈ ಪರಿಹಾರ ಕ್ರಮಗಳನ್ನು ಪ್ರಯತ್ನಿಸುವ ಮೂಲಕ ಶನಿದೇವನ ಅನುಗ್ರಹದೊಂದಿಗೆ ಜೀವನದಲ್ಲಿ ಯಾವುದಕ್ಕೂ ಕಷ್ಟ ಬರದಂತೆ ನೋಡಿಕೊಳ್ಳಬಹುದು.

ಸಾಲದ ಸುಳಿಯಿಂದ ಹೊರಬರಲು ಶನಿವಾರದ ದಿನ ನೀರಿಗೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಅಶ್ವತ ಮರಕ್ಕೆ ಅರ್ಪಿಸಬೇಕು ಸಂಜೆ ಸಮಯದಲ್ಲಿ ಅಶ್ವತ ವೃಕ್ಷಕ್ಕೆ ದೀಪ ಹಚ್ಚಿ ಬೆಳಗಬೇಕು ಇದನ್ನು ಮಾಡುವುದರಿಂದ ಶನೇಶ್ವರನ ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ ಇದಲ್ಲದೆ ಸಾಲದಿಂದ ಮುಕ್ತಿಯನ್ನು ಪಡೆಯುತ್ತೀರಿ ಇಷ್ಟು ಮಾತ್ರವಲ್ಲದೆ ಅನಾರೋಗ್ಯದ ಸಮಸ್ಯೆಯಿಂದಲೂ ದೂರವಾಗುತ್ತದೆ ಶನಿಯಿಂದ ಬರುವಂತಹ ಅಶುಭ ಪರಿಹಾರ ಗಳಿಂದಲೇ ಕಡಿಮೆ ಮಾಡಿಕೊಳ್ಳಲು ಶನಿವಾರದಂದು ಕೆಂಪು ಮೆಣಸನ್ನು ಬಳಸುವ ಬದಲು ಕರಿಮೆಣಸನ್ನು ಬಳಸಬೇಕು ಅದಲ್ಲದೆ ಆಹಾರದಲ್ಲಿ ಕಪ್ಪು ಉಪ್ಪಿನ ಬಳಕೆ ಮಾಡಬೇಕು ಇದನ್ನು ಮಾಡುವುದರಿಂದ ಶನಿದೇವನು ಸಂತಸಕೊಳ್ಳುತ್ತಾನೆ ಅರ್ಥ ಹಾಗೂ ಅಡ್ಡ ಪರಿಣಾಮಗಳು ಕಡಿಮೆಯಾಗುವುದು. ಹಾಗೆ ನೋಡಿದರೆ ಶನಿಯ ಕಾಟ ನಮಗೆ ಬಹಳಷ್ಟು ಕೆಟ್ಟ ಪರಿಣಾಮಗಳನ್ನು ಕೊಡುತ್ತದೆ ಹಾಗಾಗಿ ಆದಷ್ಟು ಬೇಗನೆ ಈ ಒಂದು ಪರಿಹಾರಗಳನ್ನು ಸಮರ್ಥನೆ ಮಾಡಿಕೊಂಡು ನೀವು ಪಾಲನೆ ಮಾಡಿ. ಇದರಿಂದ ನಿಮ್ಮ ಜೀವನದಲ್ಲಿ ಕೂಡ ಯಶಸ್ಸು ಸಿಗಲು ಅಡ್ಡಿ ಮಾಡುತ್ತದೆ

Leave a Reply

Your email address will not be published. Required fields are marked *