WhatsApp Group Join Now

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ NDA ಸರ್ಕಾರ ಆಡಳಿತಕ್ಕೆ ಬಂದಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗೆ ಹೇಳುವದಷ್ಟು ಸೀಟ್ಗಳು ಬಂದಿಲ್ಲ ಹಾಗಾಗಿ ಆದಷ್ಟು ನಮ್ಮ ಕರ್ನಾಟಕ ರಾಜ್ಯದ ಮೇಲೆ ಯೋಜನೆಗಳನ್ನು ರದ್ದು ಮಾಡಿ ಇನ್ನಷ್ಟು ಮೊತ್ತದ ಭಾರವನ್ನು ಹೇರುತ್ತಾರೆ ಎಂಬ ವದಂತಿ ಇತ್ತು ಹಾಗೆ ಅದೇ ರೀತಿಯಿಂದಾಗಿ ಈ ಒಂದು ಗ್ರಹ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ ಗ್ರಾಮೀಣ ಪ್ರದೇಶಗಳಲ್ಲಿ ಇರಲು ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರಿಗೆ ಸ್ವಂತ ಜಾಗ ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಮನೆ ಇಲ್ಲದವರಿಗೆ ಉಚಿತ ಮನೆಗಳನ್ನು ನಿರ್ಮಾಣ ಮಾಡಲು ಹಣ ಸಹಾಯ ದನ ಅಥವಾ ಮನೆಗಳನ್ನೇ ಪಡೆದುಕೊಳ್ಳಲು ಅರ್ಜಿಗಳನ್ನು ಕರೆಯಲಾಗಿದೆ.

ಇಡೀ ರಾಜ್ಯದಾದ್ಯಂತ ಪ್ರಖ್ಯಾತಿಯಾಗಿರುವ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಸ್ವಂತ ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಉಚಿತ ಮನೆಯನ್ನ ಪಡೆದುಕೊಳ್ಳಲು ಹೊಸ ಮನೆಗಳಿಗೆ ಅರ್ಜಿಯನ್ನ ಕರೆಯಲಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬರುವ ಬಡವರು ಸ್ವಂತ ಮನೆ ಇಲ್ಲದವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ರೇಷನ್ ಕಾರ್ಡ್ ಇಲ್ಲದವರು ರೇಷನ್ ಕಾರ್ಡ್ ಇದ್ದರೂ ಕೂಡ ಸರ್ಕಾರದಿಂದ ಇವತ್ತಿನವರೆಗೂ ಉಚಿತ ಮನೆಯನ್ನ ಪಡೆದುಕೊಳ್ಳದೇ ಇರುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು. ನಿಮ್ಮ ಬಳಿ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಇರುವುದು ಕಡ್ಡಾಯ ಬನ್ನಿ.

ಹಾಗಿದ್ದರೆ ಗ್ರಾಮೀಣ ಪ್ರದೇಶದ ವಸತಿ ರಹಿತ ಫಲಾನುಭವಿಗಳು ನೀವಾಗಿದ್ದರೆ? ಸರ್ಕಾರದಿಂದ ಉಚಿತ ಮನೆ ಪಡೆದುಕೊಳ್ಳಲು ಎಲ್ಲಿ ಮತ್ತು ಹೇಗೆ ಅರ್ಜಿಯನ್ನು ಸಲ್ಲಿಸಬೇಕು, ಯಾವಾಗ ಮನೆ ಬರುತ್ತದೆ ಎನ್ನುವಂತಹ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳಲು ವಿಡಿಯೋನ ತಪ್ಪದೆ ಕೊನೆಯವರೆಗೂ ನೋಡಿ ಮನೆ ಇಲ್ಲದವರಿಗೆ ಸರ್ಕಾರದ ವತಿಯಿಂದ ಉಚಿತ ಮನೆ ನಿರ್ಮಾಣ ಈಗಲೇ ಅರ್ಜಿಯನ್ನ ಸಲ್ಲಿಸಿ ಮನೆ ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ವಸತಿ ಸೌಲಭ್ಯ ಯಾರು ಹೊಂದಿಲ್ಲವೋ ಅಂತವರಿಗೆ ಸರ್ಕಾರದ ವತಿಯಿಂದ ಉಚಿತ ವಸತಿ ಯೋಜನೆಯನ್ನ ಕಲ್ಪಿಸಿಕೊಡಲಾಗುತ್ತಿದೆ.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ಅ ನಾಗರಿಕರಿಗೆ ಉಚಿತ ವಸತಿ ಯೋಜನೆಯನ್ನ ಕಲ್ಪಿಸಲಾಗಿದ್ದು, ಈ ಯೋಜನೆಯನ್ನ ಕರ್ನಾಟಕ ಸರಕಾರವು ಜಾರಿಗೆ ತಂದಿದೆ. ಅಧಿಕೃತ ಜಾಲತಾಣಕ್ಕೆ ಭೇಟಿ. ಈ ಜಲತಾಣಕ್ಕೆ ಭೇಟಿ ನೀಡಿದ ಮೇಲೆ ನಿಮ್ಮ ತಾಲೂಕು ಜಿಲ್ಲಾ ಹೋಬಳಿಯನ್ನು ಆಯ್ಕೆ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡನ್ನು ಹಾಕಿ ಬೇಕಾದಂತ ಮಾಹಿತಿಯನ್ನು ತುಂಬಿ, ನೆನಪಿಡಲಿ ಯಾವುದೇ ಒಂದು ತಪ್ಪು ಕೂಡ ನೀವು ಮಾಡಬಾರದು. ಜಾಲತಾಣ ಇಲ್ಲಿದೆ ನೋಡಿ
https://ashraya.karnataka.gov.in/index.aspx

 

WhatsApp Group Join Now

Leave a Reply

Your email address will not be published. Required fields are marked *