ಬೇಡಿದ ಭಕ್ತರನ್ನ ಕೈಬಿಡದೆ ಕಾಪಾಡುವ ಶ್ರೀ ಮಸನಿಕಾಮ್ಮ ದೇವಿ’ ಈ ದೇವಿಯ ಮಹಿಮೆಯನ್ನು ತಿಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರ. ಈ ದೇವಿಯ ದೈವಶಕ್ತಿಯ ಬಗ್ಗೆ ತಿಳಿಯೋಣ ಬನ್ನಿ. ತುಮಕೂರು, ಹಾಸನ, ಮಂಡ್ಯ, ಮೈಸೂರು, ಕೊಡಗು ಮತ್ತು ಇನ್ನಿತರ ಜಿಲ್ಲೆಗಳಿಂದ ಮತ್ತು ನೆರೆಯ ರಾಜ್ಯ ಕೇರಳದ ಯಾತ್ರಿಗಳು ಶ್ರೀ ಮಸನಿಕಾಮ್ಮ ದೇವಿಯನ್ನು ಪೂಜಿಸಲು ಈ ತೀರ್ಥಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ದೇವತೆ ಶ್ರೀ ಮಸನಿಕಾಮ್ಮ ದೇವರಿಗೆ ಪೂಜೆಗಳು ಮತ್ತು ಆಚರಣೆಗಳನ್ನು ಮಾಡಲು ಭಕ್ತರು ಇಲ್ಲಿ ಕೂರುತ್ತಾರೆ. ದೇವತೆ ಶ್ರೀ ಮಸನಿಕಮ್ಮನಿಂದ ಕೆಟ್ಟ ಜನರು ದುಷ್ಟಶಕ್ತಿಗಳನ್ನು ತೊಡೆದುಹಾಕಬಹುದು ಎಂದು ನಂಬುತ್ತಾರೆ. ಈ ದೇವಿಯ ಶಕ್ತಿ ಅಪಾರವಾದದ್ದು, ದೇವಿಯ ಪವಾಡವನ್ನ ಕಣ್ಣಾರೆ ಕಂಡ ಜನರು ಸಹ ಇಲ್ಲಿ ಇದ್ದಾರೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಈ ದೇವಿಯ ಹಿನ್ನಲೆ: ಮೈಸೂರಿನ ಪೆರಿಯಾಪಟ್ಟಣದ ಜನರು ತಮ್ಮ ಹಿರಿಯ ದೇವಿಯನ್ನು ಹೊಂದಿದ್ದಾರೆಂದು ನಂಬುತ್ತಾರೆ. ಉಜ್ಜನಿ ರಾಜನ ಏಳು ಹೆಣ್ಣು ಮಕ್ಕಳಲ್ಲಿ ಸ್ಮಶಾನದೇವಿ ಹಿರಿಯ ಮಗಳು ಮತ್ತು ಚಾಮುಂಡಿ ಕಿರಿಯ ಮಗಳು. ರಾಜನು ಅವಳನ್ನು ಕುಲೇಡೆವತ ಮತ್ತು ಸ್ಮಶಾನದೇವಿ ಎಂದು ಪೂಜಿಸುತ್ತಾನೆ. ಪುರಾಣದ ಪ್ರಕಾರ ಇವರು ಬ್ರಾಹಣ ಹುಡುಗಿಯಾಗಿದ್ದರು.

ಈ ದೇವಿಯನ್ನ ಸ್ಮಶಾನದೇವಿ ಎಂದು ಕರೆಯುವ ಕಾರಣ, ಈಕೆ ಸ್ಮಶಾನದಲ್ಲಿನ ಇಟ್ಟಿಗೆಯ ಗೂಡಿನಲ್ಲಿ ಕಾಣಿಸಿಕೊಂಡಳು, ದೇವಿ ಸ್ಮಶಾನದಲ್ಲಿ ನೆಲೆಸಿರುವ ಕಾರಣ ತಾಯಿಯನ್ನ ಸ್ಮಶಾನದೇವಿ ಅಥವಾ ಮಸನಿಕಾಮ್ಮ ಎಂದು ಕರೆಯುತ್ತಾರೆ. ಊರಿನ ಜನರು ತನ್ನ ಬಳಿ ಬಂದು ಕಷ್ಟಗಳನ್ನ ಹೇಳಿಕೊಂಡರೆ ಎಲ್ಲಾ ಕಷ್ಟಗಳನ್ನ ಬಹು ಬೇಗನೆ ಪರಿಹರಿಸುತಿದ್ದಳು, ಬರ ಬರುತ್ತಾ ಈ ತಾಯಿಗೆ ಭಕ್ತರು ಹೆಚ್ಚಾಗುತ್ತಾ ಹೋದರು, ಈ ತಾಯಿಯ ಬಳಿ ಬಂದು ಕಷ್ಟಗಳನ್ನ ಹೇಳಿಕೊಂಡರೆ ಪರಿಹಾರ ಶತ ಸಿದ್ದ ಎಂಬುದು ಇಲ್ಲಿಯ ಜನರ ಮಾತು. ಇಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ತಾಯಿಯ ನವರಾತ್ರಿ ಉತ್ಸವ ಹಾಗೂ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ತಾಯಿಯ ರಥೊತ್ಸವ ನಡೆಯುತ್ತದೆ. ತಾಯಿಯ ಆಶೀರ್ವಾದವನ್ನ ಪಡೆಯಲು ನಾನಾ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.

Leave a Reply

Your email address will not be published. Required fields are marked *