WhatsApp Group Join Now

ರಾಜ್ಯ ಸರ್ಕಾರ ಕಡೆಯಿಂದ ಸ್ವಂತ ಮನೆ ಜಾಗ ಇಲ್ಲದವರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೊಸ ಗ್ರಾಮೀಣ ಜನರಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ನಿಮಗೆ ಮನೆ ಇಲ್ವಾ ಅಥವಾ ಜಾಗ ಇದ್ದು ಮನೆ ಕಟ್ಟಲು ಸಾಧ್ಯವಾಗುತ್ತಿಲ್ವ ಹಾಗಿದ್ದರೆ ಈ ಸುದ್ದಿ ನಿಮಗೆ ಖುಷಿ ನೀಡುತ್ತದೆ ನೋಡಿ. ನಿಮಗೆ ಮನೆ ಕಟ್ಟಬೇಕು ಅನ್ನೋದು ಎಲ್ಲರ ಕನಸು ಆಗಿರುತ್ತದೆ. ಆದರೆ ಮನೆ ಕಟ್ಟಲು ಎಷ್ಟು ಕಷ್ಟ ಪಡುತ್ತೀರಾ ಅನ್ನೋದು ಎಲ್ಲರಿಗು ಗೊತ್ತಿರುವ ವಿಚಾರ ಆದರೆ ಇದೀಗ ನೀವು ಮನೆ ಮಾಡಿಕೊಳ್ಳಲು ಸರ್ಕಾರದ ಕಡೆಯಿಂದ ಒಂದು ವಿಶೇಷ ಆದೇಶ ನೀಡಿದ್ದಾರೆ.

ಯಾವ ರೀತಿಯಾಗಿ ನಿಮ್ಮ ಮನೆಯ ಕನಸನ್ನು ನನಸು ಮಾಡಬಹುದು ಅನ್ನೋದು ಇಲ್ಲಿದೆ ನೋಡಿ ರಾಜ್ಯ ಸರ್ಕಾದ ಕಡೆಯಿಂದ ನಿಮಗೆ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯದ ಹಲವು ಗ್ರಾಮಗಳು ಇನ್ನು ಕಂದಾಯ ಗ್ರಾಮಗಳಾಗಿಲ್ಲ ಇದಕ್ಕೆಲ ಹೊಸ ಆದೇಶ ನೀಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿದೆ ನೋಡಿ.

WhatsApp Group Join Now

Leave a Reply

Your email address will not be published. Required fields are marked *