ಕೋಡಿಮಠ ಕಾಲಜ್ಞಾನಕ್ಕೆ ಹೆಸರಾಗಿರುವಂತಹ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಕೋಡಿಮಠವೂ ಸಹ ಒಂದು. ಅದರಲ್ಲೂ ಇಲ್ಲಿಂದ ಭವಿಷ್ಯವಾಣಿ ಹೊರಬಿದ್ದಿದೆ ಅಂದ್ರೆ ಅದು ಖಂಡಿತವಾಗ್ಲೂ ನಿಜವಾಗುತ್ತೆ ಅನ್ನುವ ಗಾಢವಾದ ನಂಬಿಕೆ ಇದೆ. ಮುಂದಾಗುವ ಆಗು ಹೋಗುಗಳ ಬಗ್ಗೆ ಒಳಿತು ಕೆಡುಕಿನ ಬಗ್ಗೆ ಕೋಡಿ ಶ್ರೀಗಳು ಭವಿಷ್ಯ ನುಡಿದ್ದಾರೆ. ಭವಿಷ್ಯಗಳು ಕಣ್ಣ ಮುಂದೆ ಕಟ್ಟಿದ ಹಾಗೆ ನಡೀತಾ ಇದೆ ಕೂಡ ಹಲವು ಭವಿಷ್ಯಗಳು ಸತ್ಯವಾಗಿದೆ. ಕೋಡಿ ಮಠದ ಶ್ರೀಗಳು ಅಂದ್ರೆ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರನ್ನ ಕಾಲ ದ್ಯಾನಿ ಅಂತಲೇ ಕರೆಯಲಾಗುತ್ತೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವಿಚಿತ್ರ ರಾಜಕೀಯದ ಸ್ಫೋಟಕ ಬೆಳವಣಿಗೆಗಳ ಬಗ್ಗೆ ಭೂಕಂಪ ಸುನಾಮಿ ಪ್ರವಾಹದಂತಹ ಪ್ರಕೃತಿ ವಿಕೋಪಗಳ ಬಗ್ಗೆ ದೇಶ ವಿದೇಶಗಳಲ್ಲಿ ಆಗುವಂತಹ ಒಳಿತು ಕೆಡುಕಿನ ಬಗ್ಗೆ ಮುಂದೆ ಹೀಗೆ ಆಗುತ್ತೆ ಅಂತ ಹಾಗೆ ಹೇಳ್ತಾರೆ. ಜಗತ್ತಿನ ದೊಡ್ಡ ದೊಡ್ಡ ನಾಯಕರಿಗೆ ಎದುರಾಗುವ ಕಂಟಕವನ್ನ ಶ್ರೀಗಳು ಮೊದಲೇ ಊಹಿಸಿದರೆ ಆ ಬಗ್ಗೆ ಎಚ್ಚರಿಕೆಯನ್ನ ನೀಡಿದ್ದಾರೆ. ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ರಾಜ್ಯ ಮಾತ್ರವಲ್ಲದೆ ಅಂತರ್ರಾಷ್ಟ್ರೀಯ ಮಟ್ಟದವರೆಗೂ ಸ್ಫೋಟಕ ಭವಿಷ್ಯವನ್ನು ಒಡೆಯುವಂತಹ ಕೋಡಿಶ್ರೀಗಳ ಮತ್ತೊಂದು ಭವಿಷ್ಯ ಈಗ ನಿಜವಾಗಿದೆ. ಕೆಲವೇ ತಿಂಗಳ ಹಿಂದಷ್ಟೇ ಅವರು ನೀಡಿದಂತಹ ಕ್ರೋಧಿ ನಾಮ ಸಂವತ್ಸರದ ಮಹಾ ಸ್ಫೋಟಕ, ಭವಿಷ್ಯ ಹೌದು, ಮಹಾ ಕಾಲಜ್ಞಾನಿ ಕೋಡಿಶ್ರೀಗಳು ನುಡಿದ ಮತ್ತೊಂದು ಭವಿಷ್ಯ ಮತ್ತೊಮ್ಮೆ ನಿಜವಾಗಿದೆ.

ಹಾಗಾದರೆ ಅಷ್ಟಕ್ಕೂ ಕೋಡಿಶ್ರೀಗಳು ಹೇಳಿದ್ದರು. ಅದರಂತೆ ನಡೆದಿದ್ದೇನು? ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯ ಅಂತ ಹೇಳಿದ್ರೆ ಅದು ಅಂತಿಂತ ಭವಿಷ್ಯವಲ್ಲ ಪ್ರಳಯಾಂತಕ ಸ್ಫೋಟಕ ಭವಿಷ್ಯ ಕೆಲವೊಮ್ಮೆ ಒಳಿತಿನ ಬಗ್ಗೆ ಭವಿಷ್ಯ ನುಡಿದರೆ ಹೆಚ್ಚಿನದಾಗಿ ಕೆಡುಕಿನ ಬಗ್ಗೆ ಮುನ್ನೆಚ್ಚರಿಕೆಯನ್ನ ಶ್ರೀಗಳು ನೀಡಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಶ್ರೀಗಳು ಹಲವು ಬಾರಿ ಎಚ್ಚರಿಸಿದರು. ಅದೇ ರೀತಿಯಾಗಿ ಕೇಂದ್ರ ರಾಜಕಾರಣದ ಬಗ್ಗೆಯೂ ಮುನ್ನೆಚ್ಚರಿಕೆಯನ್ನ ನೀಡಿದ್ದು ಅದೇ ರೀತಿ ದೇಶದಲ್ಲಿ ಆಗುವ ಅವಗಡಗಳ ಬಗ್ಗೆ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆಯೂ ಸ್ಫೋಟಕ ಭವಿಷ್ಯವನ್ನು ನುಡಿದಿದ್ದು ಇದೆ. ರಾಜ್ಯದಲ್ಲಾಗುವ ಮಳೆ ಬೆಳೆಯಿಂದ ಹಿಡಿದು ಬೇರೆ ಬೇರೆ ರಾಷ್ಟ್ರಗಳ ರಾಷ್ಟ್ರ ನಾಯಕರ ಹತ್ಯೆವರೆಗೂ ಶ್ರೀಗಳು ಎಚ್ಚರಿಸಿದ್ದಾರೆ.

ಅದೇ ರೀತಿಯಾಗಿ ಅವರು ನುಡಿದಿದ್ದ ಭವಿಷ್ಯಗಳು ನಿಜವಾಗಿದ್ದು, ಅದಕ್ಕೆ ಹಲವು ಇತ್ತೀಚಿನ ಘಟನೆಗಳು ಸಾಕ್ಷಿಯಾಗಿದೆ.ಇಂತಹ ಸಮಾಜ ಮಾರ್ಗದರ್ಶಕ ಮಹಾ ಕಾಲಜ್ಞಾನಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಕಳೆದ ಕೆಲವೇ ತಿಂಗಳ ಹಿಂದಷ್ಟೇ ನಡೆದಿದ್ದ ಮತ್ತೊಂದು ಸ್ಫೋಟಕ ಭವಿಷ್ಯ ನಿಜವಾಗಿದೆ. ಅವರು ಹಲವು ಬಾರಿ ಭವಿಷ್ಯವನ್ನು ಮಾರ್ಮಿಕವಾಗಿ ನುಡಿದ್ದಾರೆ. ಸಾಮಾನ್ಯವಾಗಿ ಅವರುರುವಂತಹ ಭವಿಷ್ಯಗಳು ಒಗ್ಗಟ್ಟಾಗಿ ಇದ್ದರೂ ಸಹ ಅದನ್ನ ಅರ್ಥ ಮಾಡ್ಕೊಂಡು ಅಂತಹ ಸಂದರ್ಭದಲ್ಲಿ ಭಯಾನಕ ಅಂಶಗಳು ತಿಳಿದು ಬರುತ್ತೆ. ಕಳೆದ ಬಾರಿಯೂ ಸಹ ಅವರು ಇದೇ ರೀತಿಯಾಗಿ ಆಘಾತಕಾರಿ ಭವಿಷ್ಯವನ್ನು ನುಡಿದಿದ್ದರು. ಪಂಚಭೂತಗಳು ತಾಂಡವ ಆಗುತ್ತವೆ. ಭೂಮಿ, ಆಕಾಶ, ನೀರು, ವಾಯು, ಬೆಂಕಿ ಮಾನವನ ಮೇಲೆ ಸವಾರಿ ಮಾಡುತ್ತವೆ. ಮನುಷ್ಯರನ್ನು ಇನ್ನಿಲ್ಲದಂತೆ ಕಾಡುತ್ತದೆ ಅಂತ ಹೇಳಿದ್ರು.

ಈ ಒಂದು ಭವಿಷ್ಯ ನುಡಿದು ಕೆಲವೇ ದಿನಗಳ ಆಗ್ತಿದ್ದ ಹಾಗೆ ಪ್ರಕೃತಿ ಅಲ್ಲೋಲಕಲ್ಲೋಲವಾಗಿದೆ. ಭೂಕುಸಿತ, ಗುಡ್ಡ ಕುಸಿತ, ಪ್ರವಾಹ ಇದಕ್ಕೆಲ್ಲ ಜನ ತತ್ತರಿಸಿ ಹೋಗಿದ್ದಾರೆ. ಧಾರಾಕಾರವಾಗಿ ಸುರಿದ ಇರುವಂತಹ ಮಳೆಗೆ ಬಲಿಯಾದವರು ಎಷ್ಟು ಅನ್ನೋದು ಲೆಕ್ಕಕ್ಕೆ ಸಿಕ್ತಿಲ್ಲ. ಹಲವರು ಕಣ್ಮರೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚುವಂತಹ ಕೆಲಸ ಆಗ್ತಾ ಇದೆ. ಮಳೆ ನಂತರದ ದಿನದಲ್ಲಿ ರಕ್ಕಸ ರೂಪವನ್ನು ಪಡೆದಿದೆ. ಅಷ್ಟೇ ಅಲ್ಲ, ಹಲವರನ್ನ ಬಲಿ ಪಡೆದುಕೊಂಡಿದೆ. ಅದರಲ್ಲೂ ಮಲೆನಾಡು ಭಾಗದಲ್ಲಂತೂ ಕರಾವಳಿ ಭಾಗದಲ್ಲಂತೂ ಕಂಡು ಕೇಳರಿಯದ ಮಳೆ ಆಗ್ತಾ ಇದೆ.

Leave a Reply

Your email address will not be published. Required fields are marked *