ನಮ್ಮ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ಹೆಸರು ಮಾಡಿದ್ದಾರೆ ಅವರು ನಟಿಸಿದಂತಹ ಚಿತ್ರ ಬಹಳಷ್ಟು ಹೆಸರು ಮಾಡಿವೆ ಅದರ ತಕ್ಕ ಹಾಗೆ ಅವರ ಅಭಿಮಾನಿ ಬಳಗ ಸಂಘ ಕೂಡ ದೊಡ್ಡದಾಗಿದೆ ಆದರೆ ಇತ್ತೀಚಿಗೆ ಎದುರಿಸಿರುವಂತಹ ಅವರ ಸಮಸ್ಯೆಗಳು ಇನ್ನಷ್ಟು ಹೆಚ್ಚಿಗೆ ಆಗುವ ಸಂದರ್ಭಗಳು ಎದುರು ಬರುತ್ತವೆ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ದರ್ಶನ್ ಸದ್ಯ ಜೈಲಿನಿಂದ ಬಿಡುಗಡೆಯಾಗುವ ಲಕ್ಷಣಗಳು ಕಾಣ್ತಾ ಇಲ್ಲ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸದ್ಯಕ್ಕೆ ಜೈಲೂಟ ಫಿಕ್ಸ್ ಎಂಬಂತೆ ಎಲ್ಲ ಕಡೆಯಿಂದಲೂ ಕೂಡ ಮಾಹಿತಿ ಹರಿದು ಬರುತ್ತಿದ್ದು, ಈ ಮಧ್ಯೆ ಜೈಲಿನಲ್ಲಿ ದರ್ಶನ್ ಅವರನ್ನ ಭೇಟಿಯಾಗಿದ್ದೆ. ಅವರಿಗೆ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿದ್ದೇ ಜೊತೆಗೆ ಜೈಲೂಟವನ್ನು ಯಾರು ತಿಂತಾರೆ? ನಾಯಿ ಕೂಡ ಮೂಸುವುದಿಲ್ಲ ಅಂತ ಹೇಳ್ತ. ಆದರೆ ಇದು ವಿವಾದಕ್ಕೆ ಕಾರಣ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಇದೀಗ ಮಾಜಿ ಕೈದಿ ಸಿದ್ಧಾರೂಢ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬಂದಿದ್ದ ಮಾಜಿ ಕೈದಿ ಸಿದ್ಧಾರೂಢ ಕೊಟ್ಟಂತಹ ಹೇಳಿಕೆ ಆದ್ರು ಏನು? ಆತನಿಗೆ ಬಂದಿರತಕ್ಕಂತಹ ಸಂಕಷ್ಟ ಆದ್ರು ಏನು ಎಲ್ಲವನ್ನು ಹೇಳ್ತಾ ಹೋಗ್ತೀನಿ.

ಸನ್ನಡತೆ ಆಧಾರದ ಮೇಲೆ ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಬಂದು ನಂತರ ಜೈಲು ಶಿಕ್ಷೆಯನ್ನ ಪೂರ್ತಿ ಗೊಳಿಸಿ ಸನ್ನಡತೆಯ ಆಧಾರದ ಮೇಲೆ ಹೊರಬಂದಿದ್ದ ಸಿದ್ಧಾರೂಢ ನಟ ದರ್ಶನ್ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನ ಕೊಟ್ಟು ಓಡಾಡಿಕೊಂಡಿದ್ದಾನೆ. ಈಗ ಇದೆ ಆತನಿಗೆ ಮುಳುವಾಗಿದ್ದು ನಾನು ದರ್ಶನ್ ಅವರನ್ನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾಗಿದ್ದೆ. ಅವರಿಗೆ ಟೆನ್ಶನ್ ಕಮ್ಮಿ ಆಗ್ಲಿ ಅಂತ ಹೇಳಿ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿದ್ದೇ ದರ್ಶನ್ ಅವರಿಗೆ ವಿಐಪಿ ಸೆಲ್ ಕೊಟ್ಟಿದ್ದಾರೆ. ಜೈಲೂಟ ಅವನ್ನ ನಾಯಿ ಕೂಡ ತಿನ್ನುವುದಿಲ್ಲ. ಹೀಗಿರಬೇಕಾದ್ರೆ ದರ್ಶನ್ ಹೇಗೆ ತಿಂತಾರೆ ಅಂತ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿ ಬಿಟ್ಟಿದ್ದ.

ತಾನು ಸೆಲೆಬ್ರಿಟಿ ಆಗ್ಬೇಕು, ತಾನು ವೈರಲ್ ಆಗಬೇಕು ಅಂತ ಇಲ್ಲ ಸಲ್ಲದ ಹೇಳಿಕೆಯನ್ನ ಕೊಟ್ಟು ಇದೀಗ ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಹೌದು, ಈತ ಕೊಟ್ಟ ಹೇಳಿಕೆಯಿಂದ ಜೈಲಧಿಕಾರಿಗಳು ಸಾಕಷ್ಟು ಇರುಸುಮುರುಸುನ್ನ ಅನುಭವಿಸಿದ್ರು. ಕಾರಾಗೃಹ ಅಧಿಕಾರಿಗಳಿಗೆ ಇದು ಸಂಕಷ್ಟ ತಂದ ಹಿನ್ನಲೆ ಕಾನೂನಿನ ಮುಖಾಂತರವೇ ಇದೀಗ ಸಿದ್ಧಾರೂಢ ನನ್ನ ಮತ್ತೆ ಬಂಧಿಸುವ ವಿಚಾರ ಮುನ್ನೆಲೆಗೆ ಬಂದಿದೆ. ಮತ್ತೆ ಅವರನ್ನು ಜೈಲಿಗೆ ಕರೆ ತರಬಹುದು ಎಂಬ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ ಎಂದು ಮಾಹಿತಿ ಈಗ ಹರಿದಾಡುತ್ತಿದೆ ಆದರೆ ಪೊಲೀಸರ ವತಿಯಿಂದ ಮುಂದಿನ ನಡೆ ಏನು ಎಂಬುದನ್ನು ನಾವು ಕಾದು ನೋಡಬೇಕಿದೆ

Leave a Reply

Your email address will not be published. Required fields are marked *